Kannada travel blog
ಇಂದು ಹಲವರು ಆನ್ಲೈನ್ ಬಸ್ಸು ಬುಕಿಂಗ್ ಆಯ್ಕೆಗಳು ಲಭ್ಯವಿದೆ ಆದ್ದರಿಂದ, ಒಂದೊಮ್ಮೆ ಎಲ್ಲಿಂದ ಉತ್ತಮವಾದ ಬಸ್ಸನ್ನು ಆಯ್ಕೆ ಮಾಡಬಹುದು ಎನ್ನುವ ಗೊಂದಲ ಎಲ್ಲರಿಗು ಮೂಡಬಹುದು, ಅದಾಗ್ಯೂ, ಈಗ ನೀವು ರೈಲ್‌ಯಾತ್ರಿಯ ಸುಲಭವಾಗಿ-ಬಳಸಬಲ್ಲ ಬಸ್ಸು ಬುಕಿಂಗ್ ಸೇವೆಯನ್ನು ಪ್ರಯತ್ನಿಸಬಹುದು, ಅದು ನಿಮಗೆ ಕಡಿಮೆ ಪಾವತಿಯಲ್ಲಿ ಹೆಚ್ಚು ಪ್ರಯಾಣಿಸುವ ಅವಕಾಶ ನೀಡುತ್ತದೆ. ರೈಲ್‌ಯಾತ್ರಿಯೊಂದಿಗೆ ಬಸ್ಸು ಟಿಕ್ಕೆಟು ಬುಕಿಂಗ್ ನಿಮ್ಮನ್ನು ಬಸ್ಸು ಪ್ರಯಾಣದ ಮೇಲೆ ಒಲವು ಮೂಡುವಂತೆ ಮಾಡುವುದೇಕೆ ಎಂದು ಈ ಕೆಳಗಿನದನ್ನು ಓದಿ. ಸುಲಭವಾದ ಮತ್ತು ಕಡೆಯ ನಿಮಿಷಗಳ ಲಭ್ಯತೆ ರೈಲಿನಲ್ಲಿರುವ ಆಸನ ಲಭ್ಯತೆ ಅಂತಲ್ಲದೆ - ಅದು...
Kannada blog Indian railway
ಏಸಿ ಮೊದಲ ದರ್ಜೆಯ ಪ್ರಯಾಣಿಕರು ಉಚಿತವಾಗಿ 70 ಕೆಜಿ ಲಗೇಜ್ ಅನ್ನು ಮತ್ತು ಪಾರ್ಸೆಲ್ ಕಚೇರಿಯಲ್ಲಿ ಹೆಚ್ಚುವರಿ ತೂಕಕ್ಕೆ ಪಾವತಿಸುವ ಮೂಲಕ ಗರಿಷ್ಠ 150 ಕೇಜಿಗಳನ್ನು ಹೊತ್ತೊಯ್ಯಬಹುದು. ಏಸಿ ಟೂ ಟೈರ್ ಪ್ರಯಾಣಿಕರಿಗೆ ಉಚಿತವಾಗಿ 50 ಕೇಜಿ ಲಗೇಜನ್ನು ಅನುಮತಿಸಲಾಗಿದೆ ಮತ್ತು ಸ್ಟೇಷನ್’ನ ಲಗೇಜ್/ಪಾರ್ಸೆಲ್ ಕಚೇರಿಯಲ್ಲಿ ಹೆಚ್ಚುವರಿ ತೂಕಕ್ಕೆ ಪಾವತಿ ಮಾಡುವ ಮೂಲಕ ಗರಿಷ್ಠ 100 ಕೇಜಿಗಳನ್ನು ಹೊತ್ತೊಯ್ಯಬಹುದು. ಏಸಿ III ಅಥವಾ ಏಸಿ ಚೇರ್ ಕಾರ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಉಚಿತವಾಗಿ 40 ಕೆಜಿ ಲಗೇಜ್ ಅನ್ನು ಮತ್ತು ಗರಿಷ್ಠ 40 ಕೇಜಿಗಳನ್ನು ಹೊತ್ತೊಯ್ಯಬಹುದು. ಸ್ಲೀಪರ್...
Kannada foods
ಶೇಖರಣೆ ನೀವು ಖರೀದಿಸುವ ಉನ್ನತ-ಗುಣಮಟ್ಟದ ಆಹಾರ ಪದಾರ್ಥಗಳು ಅಗ್ಗವಾಗಿರುವುದಿಲ್ಲ. ಹಾಗಾಗಿ, ನಿಮ್ಮ ಖರೀದಿಯ ಸಮಗ್ರತೆಯನ್ನು ಒಂದು ಶೇಖರಣಾ ಯೋಜನೆಯು ನಿರ್ವಹಿಸುತ್ತದೆ ಮತ್ತು ಅದನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಬಹುದು. ಮೊದಲುಒಳಗೆ, ಮೊದಲುಹೊರಗೆ: ಅಹಾರದ ಗುಣಮಟ್ಟವನ್ನು ನಿರ್ವಹಿಸುವುದಕ್ಕಾಗಿ ಉತ್ಪನ್ನದ ಅಂತಿಮಾವಧಿ ಮತ್ತು ಬಳಸಬಹುದಾದ ದಿನಾಂಕಗಳು ಬಹಳ ಮುಖ್ಯ. ಶೇಖರಿಸುವಾಗ ನಿಮ್ಮ ಫ್ರಿಡ್ಜ್ ನಲ್ಲಿ ಹೊಸ ಪದಾರ್ಥಗಳನ್ನು ಒಳಗಡೆ ಹಿಂಬಾಗದಲ್ಲಿ ಇರಿಸಿ. ಎಲ್ಲವನ್ನು ಲೇಬಲ್ ಮಾಡಿ: ಒಂದೊಮ್ಮೆ ಆಹಾರ ಪದಾರ್ಥಗಳ ಮೇಲಿನ ದಿನಾಂಕದ ಕೋಡ್ ಗಳು ಸಣ್ಣದಾಗಿದ್ದರೆ, ಶೇಖರಿಸುವ ಮುನ್ನ ದೊಡ್ಡ ಅಕ್ಷರಗಳಲ್ಲಿ ದಿನಾಂಕವನ್ನು ಬರೆಯಿರಿ. ಮಾಂಸದ ಪದಾರ್ಥಗಳನ್ನು ಕೆಳಗಿನ ಶೆಲ್ಫ್...
Kannada travel blog
ನಿಮಗಿದು ಗೊತ್ತೆ, ತಮಿಳುನಾಡಿನ ಕರಾವಳಿಯಲ್ಲಿ ಒಂದು ಅಜ್ಞಾತ ಪಟ್ಟಣವಿದೆ, ಅದನ್ನು ಒಮ್ಮೆ ದಾನಿಶ್ ಜನರು ಆಳುತ್ತಿದ್ದರು ಎಂದು! ಹಳೆಯ ಟ್ರಾಂಕ್ಯುಬಾರ್, ಇಂದು ಅದನ್ನು ತರಂಗಂಬಾಡಿ ಎಂದು ಮರುನಾಮಕರಣ ಮಾಡಲಾಗಿದ್ದು, 150 ವರ್ಷಗಳ ವರೆಗೂ ಅದು ದಾನಿಶರ ಸಾಮ್ರಾಜ್ಯವಾಗಿತ್ತು! 16ನೇ ಶತಮಾನದ ಆರಂಭದಲ್ಲಿ, ದಾನೀಶರು ದಕ್ಷಿಣ ಭಾರತೀಯ ರಾಜ್ಯಗಳೊಂದಿಗೆ ಮತ್ತು ಇಂದಿನ ಶ್ರೀಲಂಕದೊಂದಿಗೆ ಒಂದು ಸದೃಢ ವ್ಯಾಪಾರಿ ಸಂಬಂಧವನ್ನು ಹೊಂದಿದ್ದರು. ಅದಾಗ್ಯೂ, ಈ ಪ್ರವರ್ಧಮಾನ ವ್ಯಾಪಾರವು ಇತರೆ ವಾಸಾಹುತ ಶಕ್ತಿಗಳಿಂದ ತೊಂದರೆಗೀಡಾಯಿತು. ಅವರ ವ್ಯಾಪಾರವನ್ನು ಏಕೀಕರಣಗೊಳಿಸಲು, ದಾನಿಶ್ ಜನರಲ್ ಓವ್ ಜೆಡ್ಡೆ ಯವರು ಕರಾವಳಿ...
ಇವರಿಂದ: ಫರಾಹ್ ಅರ್ಫೀನ್, ಚಿರಪರಿಚಿತ ನ್ಯುಟ್ರೀಷನಿಷ್ಟ್ ಪ್ರಯಾಣಿಕರು ಸಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವಿಸಲಾಗುವುದಿಲ್ಲ ಎಂದು ದೂರುತ್ತಾರೆ. ಒಳ್ಳೆಯ ಸಮಾಚಾರವೇನೆಂದರೆ ಸ್ವಲ್ಪ ಯೋಜನೆಗಳಿಂದ, ನೀವು ಪ್ರಯಾಣಿಸುವ ಸಮಯದಲ್ಲಿ ನೀವು ತೃಪ್ತಿಯಾಗುವಂತಹ ಆರೋಗ್ಯಕರ ಆಹಾರ ಸೇವಿಸಬಹುದು. ಈ ಕೆಳಗೆ ಕೆಲವು ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ ಅವುಗಳು ನಿಮ್ಮ ಪ್ರಯಾಣದ ಸಮಯದಲ್ಲಿ ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತವೆ. ಸುಲಭವಾದ ಆರೋಗ್ಯಕರ ತಿನಿಸುಗಳು ಅನಾರೋಗ್ಯವನ್ನು ತಡೆಯಲು, ಪ್ರಯಾಣಿಸುವ ಸಮಯದಲ್ಲಿ ನಿಮಗೆ ಸುಲಭವಾಗಿ ಸಿಗುವ ತಿನಿಸುಗಳಂತಿರುವ ಒಳ್ಳೆಯ ಪ್ರೋಟೀನ್ ಪೂರ್ಣ ಆಹಾರ ಪದಾರ್ಥಗಳು ನಿಮಗೆ ಬಹಳ ಉತ್ತವಾದುವು, ಆಯ್ಕೆಗಳು ಬಹಳಷ್ಟಿವೆ, ಅವುಗಳೆಂದರೆ...

WRITE TO US

We would love to hear from you. So, if you have any feedback or suggestions do write to us at [email protected]

WHAT'S TRENDING

ಪ್ರಯಾಣಿಸುವಾಗ ಆಹಾರ ಸೇವನೆಗೆ ಆರೋಗ್ಯಕರ ಸಲಹೆಗಳು

ಇವರಿಂದ: ಫರಾಹ್ ಅರ್ಫೀನ್, ಚಿರಪರಿಚಿತ ನ್ಯುಟ್ರೀಷನಿಷ್ಟ್ ಪ್ರಯಾಣಿಕರು ಸಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವಿಸಲಾಗುವುದಿಲ್ಲ ಎಂದು ದೂರುತ್ತಾರೆ. ಒಳ್ಳೆಯ ಸಮಾಚಾರವೇನೆಂದರೆ ಸ್ವಲ್ಪ ಯೋಜನೆಗಳಿಂದ, ನೀವು ಪ್ರಯಾಣಿಸುವ ಸಮಯದಲ್ಲಿ ನೀವು ತೃಪ್ತಿಯಾಗುವಂತಹ ಆರೋಗ್ಯಕರ ಆಹಾರ ಸೇವಿಸಬಹುದು. ಈ ಕೆಳಗೆ ಕೆಲವು ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ ಅವುಗಳು ನಿಮ್ಮ ಪ್ರಯಾಣದ...

ರೈಲು ಟಿಕೆಟ್ಟು ರದ್ದತಿಯ ಬಗ್ಗೆ ನಿಮಗೆ ತಿಳಿದಿರಬೇಕಾದ ಎಲ್ಲವು ಇಲ್ಲಿವೆ

ರದ್ದತಿಯ ನಂತರ ನಿಮಗೆ ಸಿಗುವ ಹಿಂಪಾವತಿ ಹಣದಿಂದ ನಿಮ್ಮಲ್ಲಿ ಬಹಳ ಜನರಿಗೆ ಆಘಾತವಾಗಿದೆ ಎಂದು ನಾನು ಬಲ್ಲೆ. ಹಾಗಾಗಿ, ನಾವು ಬಹಳಷ್ಟು ಸನ್ನಿವೇಶಗಳಲ್ಲಿ ರೈಲು ಟಿಕೆಟ್ ಗಳನ್ನು ರದ್ದು ಪಡಿಸುತ್ತೀವಿ, ಆದರು ನಮಗೆ ರದ್ದತಿ ನಿಯಮಗಳ ಬಗ್ಗೆ ಅರಿವಿರುವುದಿಲ್ಲ. ಅದಕ್ಕಾಗಿ, ರೈಲ್‍ಯಾತ್ರಿ ಯಲ್ಲಿ ನಾವು ಅರ್ಥಮಾಡಿಕೊಳ್ಳಲು ಸುಲಭವಾದ...

ಗುಜರಾತ್‌ನಲ್ಲಿ ನೋಡಲೇಬೇಕಾದ ಗಿರಿಧಾಮಗಳು

ಪ್ರವಾಸೋದ್ಯಕ್ಕೆ ಸಂಬಂಧಿಸಿದಂತೆ ಗುಜರಾತ್ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಮತ್ತು ಅದರ ಗಿರಿಧಾಮಗಳು ಭೇಟಿ ಮಾಡಲು ಒಂದು ಅಂತಹ ಕಾರಣವಾಗಿದೆ. ಆದ್ದರಿಂದ, ಇನ್ನು ಕಾಯುವುದು ಬೇಡ, ಕೂಡಲೇ ನಿಮ್ಮ ಲಗೇಜ್ ತುಂಬಿಸಿಕೊಳ್ಳಿ ಮತ್ತು ಗುಜರಾತ್ ಎಂಬ ರಾಜ್ಯದ ಅತ್ಯಂತ ಅದ್ಭುತವಾದ ಬಹುಮುಖ ಸ್ಥಳವಿವರಣೆ ಮತ್ತು ದೃಶ್ಯಾವಳಿಗಳನ್ನು ಅನ್ವೇಷಿಸಿ. ಸಪೂತರ ಬೆಟ್ಟಗಳು ಮಹಾರಾಷ್ಟ್ರದ...
Kannada Religious Blog

ಚಾರ್ ಧಾಮ್ ಯಾತ್ರಾ, ನಿಮಗೆತಿಳಿದಿರಬೇಕಾದ ಎಲ್ಲವು ಇಲ್ಲಿವೆ

ಜೀವಿತಾವಧಿಯಲ್ಲಿ ಒಮ್ಮೆ ಬರುವ ಈ ಯಾತ್ರೆಯಾದ, ಚಾರ್ ಧಾಮ್ ತೀರ್ಥಯಾತ್ರೆಯು ದೀರ್ಘವಾದ, ಕಠಿಣವಾದ ಮತ್ತು ಅದಕ್ಕೆ ಸಮನಾದ ಪ್ರತಿಫಲ ನೀಡುವ ಯಾತ್ರೆ. ಹತ್ತಿರದ ರೈಲುತಾಣವಾದ ಹರಿದ್ವಾರದೊಂದಿಗೆ ಜನರು ಯಮುನೋತ್ರಿಗೆ ಪ್ರಯಾಣಿಸುತ್ತಾರೆ ಅಲ್ಲಿ ಯಮೂನಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಎಲ್ಲ ಕಾರ್ಯಗಳು ಪ್ರಾರಂಭವಾಗುತ್ತವೆ. ಇಲ್ಲಿಂದ ಭಕ್ತಾದಿಗಳು...

ಭಾರತೀಯ ರೈಲುಗಳಲ್ಲಿನ ಮೋಜಿನ ಪ್ರಯಾಣ

ಒಂದು ರಜೆಯ ಪ್ರವಾಸವನ್ನು ಯೋಜಿಸುವಾಗ ಕೇವಲ ಕೆಲವು ಪ್ರಯಾಣ ಮಾರ್ಗಗಳು ಮಾತ್ರ ರೈಲು ಪ್ರಯಾಣಕ್ಕೆ ಹೋಲಿಕೆಯಲ್ಲಿವೆ. ನಿಮ್ಮನ್ನು ಅವಿಶ್ವಸನೀಯ ಭಾರತದೊಂದಿಗೆ ಹತ್ತಿರವಾಗಿಸಲು ಭಾರತೀಯ ರೈಲ್ವೇ ಪ್ರಯಾಣದಂತೆ ಇತರೆ ಯಾವುದೇ ಪ್ರಯಾಣ ಬಗೆ ಇಲ್ಲ. ನಿಜವಾಗಿಯೂ ಇದರಲ್ಲಿ ಮಾರ್ಗದಲ್ಲಿ ಕೆಲವು ಅನೂಕೂಲತಗೆಳು ಇವೆ ಆದರೆ ಉಪಯೋಗಗಳು ತೊಂದರೆಗಳಿಗಿಂತ ಹೆಚ್ಚಿವೆ....

ಮುಂಬೈನ 5 ಪಾರಂಪರಿಕ ಉಪಾಹಾರಗೃಹಗಳು

ಮುಂಬೈಯಿಗರು ಆಹಾರ ಪ್ರಿಯರು. ಅದರ ಬಗ್ಗೆ ಸಂದೇಹವೇ ಇಲ್ಲ. ಭಾರತದ ವಾಣಿಜ್ಯ ರಾಜಧಾನಿಯಾದ ಇಲ್ಲಿ, ವಡಾಪಾವ್ ಮತ್ತು ಪಾವ್ ಭಾಜಿಯಂತಹ ಬೀದಿ ತಿನಿಸುಗಳಿಂದ ಹಿಡಿದು ಅತ್ಯುತ್ತಮ ಊಟದ ಹೋಟೇಲುಗಳವರೆಗೆ ಎಲ್ಲವೂ ಇವೆ. ಮುಂಬೈಗೆ ಹೋಗುವ ಆಲೋಚನೆ ಇದ್ದರೆ ನಾಮ ಬಲದಿಂದ ಪ್ರಸಿದ್ಧವಾದ ಉಆಪಾಹಾರಗೃಹಗಳಿಗೆ ಹೋಗಬೇಡಿ. ಮುಂಬೈನಲ್ಲಿ ಅನೇಕ ಪಾರಂಪರಿಕ ಉಪಾಹಾರಗೃಹಗಳಿವೆ. ಅಲ್ಲಿ...

CATEGORIES

Spiritual Journeys

Destinations

Fun Fiesta

Forts & Ruins

Travel Hacks

Bon Appetit