WRITE TO US
We would love to hear from you. So, if you have any feedback or suggestions do write to us at feedback@railyatri.in
WHAT'S TRENDING
ಪ್ರಯಾಣಿಸುವಾಗ ಆಹಾರ ಸೇವನೆಗೆ ಆರೋಗ್ಯಕರ ಸಲಹೆಗಳು
ಇವರಿಂದ: ಫರಾಹ್ ಅರ್ಫೀನ್, ಚಿರಪರಿಚಿತ ನ್ಯುಟ್ರೀಷನಿಷ್ಟ್
ಪ್ರಯಾಣಿಕರು ಸಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವಿಸಲಾಗುವುದಿಲ್ಲ ಎಂದು ದೂರುತ್ತಾರೆ. ಒಳ್ಳೆಯ ಸಮಾಚಾರವೇನೆಂದರೆ ಸ್ವಲ್ಪ ಯೋಜನೆಗಳಿಂದ, ನೀವು ಪ್ರಯಾಣಿಸುವ ಸಮಯದಲ್ಲಿ ನೀವು ತೃಪ್ತಿಯಾಗುವಂತಹ ಆರೋಗ್ಯಕರ ಆಹಾರ ಸೇವಿಸಬಹುದು. ಈ ಕೆಳಗೆ ಕೆಲವು ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ ಅವುಗಳು ನಿಮ್ಮ ಪ್ರಯಾಣದ...
ರೈಲು ಟಿಕೆಟ್ಟು ರದ್ದತಿಯ ಬಗ್ಗೆ ನಿಮಗೆ ತಿಳಿದಿರಬೇಕಾದ ಎಲ್ಲವು ಇಲ್ಲಿವೆ
ರದ್ದತಿಯ ನಂತರ ನಿಮಗೆ ಸಿಗುವ ಹಿಂಪಾವತಿ ಹಣದಿಂದ ನಿಮ್ಮಲ್ಲಿ ಬಹಳ ಜನರಿಗೆ ಆಘಾತವಾಗಿದೆ ಎಂದು ನಾನು ಬಲ್ಲೆ. ಹಾಗಾಗಿ, ನಾವು ಬಹಳಷ್ಟು ಸನ್ನಿವೇಶಗಳಲ್ಲಿ ರೈಲು ಟಿಕೆಟ್ ಗಳನ್ನು ರದ್ದು ಪಡಿಸುತ್ತೀವಿ, ಆದರು ನಮಗೆ ರದ್ದತಿ ನಿಯಮಗಳ ಬಗ್ಗೆ ಅರಿವಿರುವುದಿಲ್ಲ. ಅದಕ್ಕಾಗಿ, ರೈಲ್ಯಾತ್ರಿ ಯಲ್ಲಿ ನಾವು ಅರ್ಥಮಾಡಿಕೊಳ್ಳಲು ಸುಲಭವಾದ...
ಮುಂಬೈನ 5 ಪಾರಂಪರಿಕ ಉಪಾಹಾರಗೃಹಗಳು
ಮುಂಬೈಯಿಗರು ಆಹಾರ ಪ್ರಿಯರು. ಅದರ ಬಗ್ಗೆ ಸಂದೇಹವೇ ಇಲ್ಲ. ಭಾರತದ ವಾಣಿಜ್ಯ ರಾಜಧಾನಿಯಾದ ಇಲ್ಲಿ, ವಡಾಪಾವ್ ಮತ್ತು ಪಾವ್ ಭಾಜಿಯಂತಹ ಬೀದಿ ತಿನಿಸುಗಳಿಂದ ಹಿಡಿದು ಅತ್ಯುತ್ತಮ ಊಟದ ಹೋಟೇಲುಗಳವರೆಗೆ ಎಲ್ಲವೂ ಇವೆ. ಮುಂಬೈಗೆ ಹೋಗುವ ಆಲೋಚನೆ ಇದ್ದರೆ ನಾಮ ಬಲದಿಂದ ಪ್ರಸಿದ್ಧವಾದ ಉಆಪಾಹಾರಗೃಹಗಳಿಗೆ ಹೋಗಬೇಡಿ. ಮುಂಬೈನಲ್ಲಿ ಅನೇಕ ಪಾರಂಪರಿಕ ಉಪಾಹಾರಗೃಹಗಳಿವೆ. ಅಲ್ಲಿ...
ಪೋರ್ಟ್ ಬ್ಲೇರ್, ಇಲ್ಲಿ ಕಥೆಯ ಆರಂಭ
ನಿಮ್ಮ ಅಂಡಮಾನ್ಸ್ ಭೇಟಿಯ ಮೊದಲ ನಿಲ್ದಾಣವೇ ಪೋರ್ಟ್ ಬ್ಲೇರ್. ನನ್ನನ್ನು ನಂಬಿ, ಅದರ ಪರಿಶುದ್ಧ ನೋಟಗಳು ಮತ್ತು ಸಮುದ್ರದಡಗಳನ್ನು ನೀವು ಇಷ್ಟಪಡುವುದಲ್ಲದೆ, ಇದು ಅಂಡಮಾನ್ಸ್ ನಲ್ಲಿ ದ್ವೀಪದ ಊಹೆಯಲ್ಲಿ ನೀವು ಹೋಗುವಾಗ ಕಾಣಬಯಸುವ ನೋಟಗಳ ಅರ್ಧದಷ್ಟು ಮಾತ್ರ ಇಲ್ಲಿದೆ. ಭಾರತೀಯ ಸ್ವತಂತ್ರ ಸಂಗ್ರಾಮದ ಸೆಲ್ಯುಲಾರ್ ಜೈಲುಗಳೊಂದಿಗಿನ ಪ್ರಯತ್ನಗಳು...
ರಾಜಸ್ಥಾನದಲ್ಲಿ ನೋಡಲೇಬೇಕಾದ ವನ್ಯಜೀವಿ ಅಭಯಾರಣ್ಯಗಳು
ದೊರೆಗಳ ಭೂಮಿಯಾಗಿರುವ 'ರಾಜಸ್ಥಾನವು' ಅದರ ಹವೇಲಿಗಳು, ಕೋಟೆಗಳು, ಮ್ಯೂಸಿಯಂಗಳು ಮತ್ತು ಮರುಭೂಮಿ ಸವಾರಿಗಳಿಗೆ ಪ್ರಸಿದ್ಧವಾಗಿದ್ದು ಜೊತೆಗೆ ಅಪಾಯದಂಚಿನಲ್ಲಿರುವ ಪ್ರಾಣಿಗಳಿಗೂ ತವರಾಗಿದೆ. ಈ ರಜಪೂತರ ಭೂಮಿಯು ಹಲವು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ.
ರಂತಂಬೋರ್ ರಾಷ್ಟ್ರೀಯ ಉದ್ಯಾನವನ, ಸವಾಯ್ ಮದೋಪುರ್: 1980ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲ್ಪಟ್ಟಿದ್ದು, ಹುಲಿ,...
ಉದಯಪುರದ 5 ವೀಕ್ಷಿಸಲೇ ಬೇಕಾದ ಕೆರೆಗಳು
ಪ್ರಮುಖ ಪ್ರವಾಸಿ ಪತ್ರಿಕೆಗಳಿಂದ ಉತ್ತಮವಾದ ನಗರ ಎಂದು ಮಾನ್ಯತೆ ಪಡೆದಿರುವ,ಉದಯಪುರವು ರಾಜಾಸ್ಥಾನದ ಇತಿಹಾಸದಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಹೊಂದಿದೆ. 1553 ರಲ್ಲಿ ಮಹರಾಜಾ ಉದಯ ಸಿಂಗ್ ಇವರಿಂದ ಉದ್ಘಾಟಿಸಲಾದ, ಉದಯಪುರವು ಅದರ ಸುಂದರವಾದ ಕೆರೆಗಳಿಗೆ ಹೆಸರುವಾಸಿಯಾದುದು. ಜನಪ್ರಿಯವಾಗಿ ಕೆರೆಯ ನಗರ ಆಥವಾ ಕೆರೆಗಳ ನಗರ ಎಂದು ಕರೆಯಲ್ಪಡುವ,...